Call Us Now
+91 94482 84602
Email Us
info@rashtrotthana.org

ನಾಗರಬಾವಿಯಲ್ಲಿ ನೂತನ ಯೋಗಕೇಂದ್ರ

ನಾಗರಬಾವಿಯ ನೂತನ ಯೋಗಕೇಂದ್ರವನ್ನು ಇಂದು (ಸೆಪ್ಟೆಂಬರ್ 3) ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ಉದ್ಘಾಟಿಸಿದರು. ಆಡಳಿತ ಮಂಡಳಿ ಸದಸ್ಯರಾದ ಕೆ.ಎಸ್. ನಾರಾಯಣ ಹಾಗೂ ಯೋಗ ವಿಭಾಗದ ನಿರ್ದೇಶಕರಾದ ನಾಗೇಂದ್ರ ಕಾಮತ್ ಅವರು ಉಪಸ್ಥಿತರಿದ್ದರು.