In memory of Sri M. C. Jayadeva, Pillar of Support for Rashtrotthana, Rashtrotthana Hospital is coming up in Rajarajeshwari Nagar, Bengaluru Preparations are on to introduce Integrative Medicine which is becoming more acceptable. Inauguration will be on Monday, Dec 5 at 6:00 pm. Sutturu Swamiji, Smt. Sudha Murthy, Dr. Devi Prasad Shetty and Sri Dattatreya
ರಾಷ್ಟ್ರೋತ್ಥಾನದ ಆಧಾರ ಸ್ತಂಭವಾದ, ಶ್ರೀ ಮೈ. ಚ. ಜಯದೇವರ ಸಂಸ್ಮರಣೆಯಲ್ಲಿ ರಾಷ್ಟ್ರೋತ್ಥಾನ ಆಸ್ಪತ್ರೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಉದ್ಘಾಟನೆಗೊಳ್ಳುತ್ತಿದೆ. ಮತ್ತೆ ಚಾಲ್ತಿಗೆ ಬರುತ್ತಿರುವ ಸಮಗ್ರ ಚಿಕಿತ್ಸಾ ಮಾದರಿಯನ್ನು (Integrative Medicine) ಅಳವಡಿಸಿಕೊಳ್ಳುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ಡಿಸೆಂಬರ್ 5, ಸೋಮವಾರದ ಸಂಜೆ 6ಕ್ಕೆ ಉದ್ಘಾಟನಾ ಸಮಾರಂಭವಿದ್ದು, ಸುತ್ತೂರು ಶ್ರೀಗಳು, ಸುಧಾ ಮೂರ್ತಿಯವರು, ಡಾ. ದೇವಿ ಪ್ರಸಾದ್ ಶೆಟ್ಟಿಯವರು ಹಾಗೂ ದತ್ತಾತ್ರೇಯ ಹೊಸಬಾಳೆಯವರು ವೇದಿಕೆಯನ್ನು ಅಲಂಕರಿಸಲಿದ್ದಾರೆ. ಸಮಾರಂಭಕ್ಕೆ ನೀವೂ ಬನ್ನಿ… http://www.rashtrotthanahospital.com/https://rashtrotthana.org/https://www.facebook.com/rashtrotthanaparishath#Rashtrotthana#RashtrotthanaTrust#JMRHRC#RashtrotthanaHospital#Jayadev#MaiChaJayadev
ಬೆಂಗಳೂರು, ನ.11: ಎರಡು ವಾರದ ಕೆಳಗೆ ಪ್ರಾರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬದಲ್ಲಿ ನವೆಂಬರಿನ ಎರಡನೇ ವಾರಾಂತ್ಯದಲ್ಲಿ ಮೂರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನ.12, ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಲೇಖಕರು ಹಾಗೂ ಉಪನ್ಯಾಸಕರಾದ ಶ್ರೀ ಸಂದೀಪ್ ಬಾಲಕೃಷ್ಣ ಅವರ ಉಪನ್ಯಾಸ, ‘ಮೋಪ್ಲಾ’ ನೂರು; ಸಮಸ್ಯೆಗಳು ಸಾವಿರ, ಇರಲಿದೆ. ನ.13, ಭಾನುವಾರ ಬೆಳಗ್ಗೆ 11ಕ್ಕೆ ವಿಜಯಪುರದ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಮಲ್ಲಿಕಾರ್ಜುನ ಮೇತ್ರಿಯವರಿಂದ ಸಾಹಿತ್ಯ, ಪತ್ರಿಕಾಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ಹರ್ಡೇಕರ್ ಮಂಜಪ್ಪನವರ ಕೊಡುಗೆ ವಿಚಾರವಾಗಿ ಉಪನ್ಯಾಸವಿರುತ್ತದೆ.
ಬೆಂಗಳೂರು, ನ.4: ಒಂದು ವಾರದ ಕೆಳಗೆ ಪ್ರಾರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬದಲ್ಲಿ ನವೆಂಬರಿನ ಮೊದಲ ವಾರಾಂತ್ಯದಲ್ಲಿ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ನ.5, ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಅಂಕಣಕಾರರು ಹಾಗೂ ವಿಜ್ಞಾನ ಲೇಖಕರಾದ ಶ್ರೀ ರೋಹಿತ್ ಚಕ್ರತೀರ್ಥ ಅವರಿಂದ ಉಪನ್ಯಾಸ, ಬ್ರಿಟಿಷ್ಪೂರ್ವ ಭಾರತದಲ್ಲಿ ವಿಜ್ಞಾನ-ತಂತ್ರಜ್ಞಾನ.ಅದೇ ಸಂಜೆ 6ಕ್ಕೆ, ಖ್ಯಾತ ಲೇಖಕರು ಹಾಗೂ ಅಂಕಣಕಾರರಾದ ಡಾ. ಬಾಬು ಕೃಷ್ಣಮೂರ್ತಿಯವರಿಂದ ಉಪನ್ಯಾಸವಿದ್ದು, ಡಾ. ವಿಜಯ ಸಂಕೇಶ್ವರ, ಅಧ್ಯಕ್ಷರು, ವಿಆರ್ಎಲ್ ಸಮೂಹ ಸಂಸ್ಥೆಗಳು, ಇವರ ಘನ ಅಧ್ಯಕ್ಷತೆ ಇರಲಿದೆ.ನ.6, ಭಾನುವಾರ
ಸಂವಾದದ ವಿಷಯ: ಹೊಸಚಿಗುರಿನ ಆರೋಗ್ಯಕ್ಕೆ ಹಳೆಬೇರಿನ ಮದ್ದು!ಸಂವಾದ ನಿರೂಪಕರು: ಡಾ. ಸುವರ್ಣಿನಿ ಕೊಣಲೆಕಾರ್ಯಕ್ರಮ ಸಂಜೆ 5 ಗಂಟೆಗೆ ಕೇಶವಶಿಲ್ಪದಲ್ಲಿಸರ್ವರಿಗೂ ಆದರದ ಸ್ವಾಗತ. ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ. ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿದ್ದು, 50%ವರೆಗೂ
Bengaluru: Tomorrow, Oct. 29, Rashtrotthana’s 1-month long Kannada Pustaka Habba (Book Fair) will be inaugurated herein ‘Keshavashilpa’ Auditorium, Kempegowda Nagar. Program will commence at 11 am. Vice Chancellor of Bengaluru North University, Dr. Niranjan Vanalli will inaugurate the Habba. Well known Columnist and Story Writer, Prof. Premashekhara will grace the ceremony. In the month of
ಬೆಂಗಳೂರು: ನಾಳೆ, ಅ. 29ರಂದು ರಾಷ್ಟ್ರೋತ್ಥಾನದ 1 ತಿಂಗಳ ಕನ್ನಡ ಪುಸ್ತಕ ಹಬ್ಬಕ್ಕೆ ಇಲ್ಲಿನ ಕೆಂಪೇಗೌಡನಗರದ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಚಾಲನೆ ಸಿಗಲಿದೆ. ಕಾರ್ಯಕ್ರಮ ಬೆಳಗ್ಗೆ 11ಕ್ಕೆ ಪ್ರಾರಂಭವಾಗಲಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ನಿರಂಜನ ವಾನಳ್ಳಿಯವರು ಪುಸ್ತಕ ಹಬ್ಬವನ್ನು ಉದ್ಘಾಟಿಸಲಿದ್ದಾರೆ ಹಾಗೂ ಪ್ರಸಿದ್ಧ ಅಂಕಣಕಾರರು ಹಾಗೂ ಕಥೆಗಾರರಾದ ಪ್ರೊ|| ಪ್ರೇಮಶೇಖರ ಅವರ ಘನ ಉಪಸ್ಥಿತಿ ಇರಲಿದೆ. ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ
ನವೆಂಬರ್-ನ ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯದ ಕನ್ನಡ ಪುಸ್ತಕ ಹಬ್ಬ ಮತ್ತೊಮ್ಮೆ ಬರುತ್ತಿದೆ.ಹಬ್ಬ, ಅಕ್ಟೋಬರ್ 29ರಿಂದ ಆರಂಭಿಸಿ ನವೆಂಬರ್ 27ರ ವರೆಗೆ 1 ತಿಂಗಳ ಕಾಲ ನಡೆಯಲಿದೆ.ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಪುಸ್ತಕ ಹಬ್ಬವು ಆಯೋಜನೆಗೊಂಡಿದೆ.ಹಬ್ಬದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ಪುಸ್ತಕ ಬಿಡುಗಡೆ, ವಿಶೇಷ ಉಪನ್ಯಾಸ ಹಾಗೂ ಸಂವಾದ ಇರಲಿದೆ.ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೇ ಇತರೇ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತವೆ.50%ವರೆಗೂ ರಿಯಾಯಿತಿ ಸಿಗಲಿದೆ.ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ, ಅಕ್ಷರದಾಸೋಹವನ್ನು ಸಾರ್ಥಕವಾಗಿಸೋಣ. https://www.sahityabooks.com/https://rashtrotthana.org/https://www.facebook.com/rashtrotthanaparishath#Rashtrotthana #RashtrotthanaParishat #KannadaPustakaHabba2022 #KannadaPustakaHabba #RashtrotthanaSahitya
If you have always wanted to help a deserving child get a good quality education and have a bright future, here’s your chance to do it. Rashtrotthana facilitates education sponsorships to students from diverse backgrounds with the aim of enabling them to achieve their educational goals. Many children coming from low-income families are mainly first-generation
10th Oct 2022, Monday@ Sri Sandeepana Vidyabhavana School#16, 9th Main, Srirampura, Bengaluru – 560 021Contact: 80350 00499 13th Oct 2022, Thursday@ ‘Yuvapatha’, #4, 31st Cross, 11th Main4th Block, Jayanagar, Bengaluru – 560 011Contact: 63603 63003 17th Oct 2022, Monday@ Swamy Vivekananda Rural Education Society#1, Anekal Road, Chandapura, Anekal Taluk, Bengaluru – 560 099Contact: 63603 63003