ಪಂಚತಂತ್ರದ ಕಥೆಗಳು ಹುಟ್ಟಿದ್ದು ಹೇಗೆ?ಪುಟ್ಟಪುಟ್ಟ ನೀತಿಕಥೆಗಳಿಂದ ಹೆಣೆಯಲ್ಪಟ್ಟ ಸುಂದರವಾದ ಕಥಾಸರಣಿ ಪಂಚತಂತ್ರ. ಇಲ್ಲಿ ಮುಗ್ಧ ಪ್ರಾಣಿಗಳು ಜೀವನಕಲೆಯ ಪಾಠ ಮಾಡುತ್ತವೆ. ಚೀಗುಡುವ ಪಕ್ಷಿಗಳು ಬದುಕುವ ಕಲೆಯನ್ನು ಹೇಳಿಕೊಡುತ್ತವೆ. ನಗುವ ಪರಿಸರದ ಸೊಬಗು ಚಂದದ ಜೀವನಕ್ಕೆ ಕಿವಿಮಾತು ಹೇಳುತ್ತದೆ. ಇಂಥ ಅನನ್ಯ ಕಥಾಸಂಪತ್ತು ಹೇಗೆ ಹುಟ್ಟಿಕೊಂಡಿತು? ಇದರ ಉಗಮದ ಹಿಂದಿರುವ ಕಥೆಯಾದರೂ ಏನು? ಈ ಕುತೂಹಲಕರ ಪ್ರಶ್ನೆಗೆ ಮತ್ತೂರು ಶ್ರೀನಿವಾಸಮೂರ್ತಿ ಉತ್ತರ ಹೇಳಿದ್ದಾರೆ. How did Panchatantra stories originate?The Panchatantra is a story series which
ಉತ್ಥಾನ – ಡಿಸೆಂಬರ್, 2021 ವಿಶೇಷ ಸಂಚಿಕೆ: ವೈಚಾರಿಕ ಸೇನಾಪತಿ ಸೀತಾರಾಮ ಗೋಯಲ್ ಸನಾತನಧರ್ಮದ ವೈಚಾರಿಕ ಸಮರ್ಥನೆಯ ದಿಶೆಯಲ್ಲಿ ವಾಯ್ಸ್ ಆಫ್ ಇಂಡಿಯಾದಷ್ಟು ವ್ಯಾಪಕವಾಗಿಯೂ, ಉನ್ನತ ಮಟ್ಟದಲ್ಲಿಯೂ ಕೆಲಸ ಮಾಡಿದ ಸಂಸ್ಥೆ ಬಹುಶಃ ಇನ್ನೊಂದಿಲ್ಲ. ವಾಯ್ಸ್ ಆಫ್ ಇಂಡಿಯಾ ಪ್ರಕಾಶನ ಸಂಸ್ಥೆಯನ್ನು ಹುಟ್ಟುಹಾಕಿ, ಹಿಂದುತ್ವವನ್ನು ವೈಚಾರಿಕವಾಗಿ, ಸೈದ್ಧಾಂತಿಕವಾಗಿ, ತರ್ಕಸಮ್ಮತವಾಗಿ ಸಮರ್ಥಿಸಿದ ಸೀತಾರಾಂ ಗೋಯಲ್ ಅವರ ಜನ್ಮಶತಾಬ್ದ ವರ್ಷ, 2021. ಹಾಗೂ ಇನ್ನೂ ಹಲವಾರು ವಿಶೇಷತೆಗಳೊಂದಿಗೆ… https://utthana.in/