For more details Uttana click here
ಉತ್ಥಾನ ಫೆಬ್ರುವರಿ 2022ರ ಸಂಚಿಕೆಯಲ್ಲಿ ಪ್ರತಿಷ್ಠಿತ ಆಯುರ್ವೇದ ವೈದ್ಯರಲ್ಲೊಬ್ಬರಾದ ಡಾ. ಗಿರಿಧರ ಕಜೆ ಅವರೊಂದಿಗೆ ನಾಟಕಕಾರ, ಲೇಖಕ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರು ನಡೆಸಿದ ಸಂದರ್ಶನ ಪ್ರಕಟವಾಗಲಿದೆ.
ಜೊತೆಗೆ ಪ್ರಚಲಿತ, ವಿಶೇಷ ಲೇಖನ, ಧಾರವಾಹಿ, ಕಥೆ, ಕವನ ಸೇರಿದಂತೆ ಸಧಬಿರುಚಿಯ ಇನ್ನಷ್ಟು…
ನಿಮ್ಮ ಪ್ರತಿಯನ್ನು ಇಂದೇ ಕಾಯ್ದಿರಿಸಿ: https://www.sahityabooks.com/…/utt…/february-issue-2022/
ಬುಕ್ಕಿಂಗ್ ಗೆ ಕೊನೆಯ ದಿನಾಂಕ: ಜನವರಿ 24
ಸಂಚಿಕೆ ಬಿಡುಗಡೆ: ಜನವರಿ 28
https://utthana.in/
https://www.sahityabooks.com/
https://rashtrotthana.org/
