Call Us Now
+91 94482 84602
Email Us
info@rashtrotthana.org

Madhava Srushti

ರಾಷ್ಟ್ರೋತ್ಥಾನ ಪರಿಷತ್ ದೊಡ್ಡಬಳ್ಳಾಪುರದ ಘಾಟಿಸುಬ್ರಹ್ಮಣ್ಯದ 30 ಎಕರೆ ಜಾಗದಲ್ಲಿ ಕಾಡು ಬೆಳೆಸಲು ನಿರ್ಧರಿಸಿದೆ. ಇದಕ್ಕಾಗಿ ‘ಬೃಂದಾವನ – ಕೃಷಿ ಅರಣ್ಯ ಯೋಜನೆ’ ರೂಪಿಸಿದ್ದು 9ರಿಂದ 15ರ ವರೆಗೆ ಸಸಿ ನೆಡುವ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಿದೆ.